ಧರೆಗಿಳಿವ ಸ್ವಾತಿ ಮುತ್ತಲಿ ಹೊಸ ಹಸಿರು ಚಿಗುರು,
ಮರಿ ಸೊಬಗು ಹಿರಿ ಕೊಂಬೆ ಕೂಡೆ ವನವೆಲ್ಲ ನವಿರು.
-ಶ್ರೀ
ಎಳೆಯ ಪ್ರತಿಭೆ, ಅನುಭವಿ ಹಿರಿಯರು ಸೇರಿದರೆ ಸುತ್ತಲಿನ ವಾತಾವರಣವನ್ನು ಸುಂದರಗೊಳಿಸುವರು. ಹಳೆಬೇರು ಹೊಸಚಿಗುರು ಸೇರಿದರೆ ಮರ ಸೊಬಗು ಎಂದು ಹಿರಿಯ ಕವಿಯೊಬ್ಬರು ಹೇಳಿದ್ದರೆ ಅದೇ ವಿಷಯವನ್ನು ಮಳೆಗಾಲದ ಚಿಗುರಿನೊಂದಿಗೆ ಹೇಳುವ ಪ್ರಯತ್ನ.
beautiful!! :)
ReplyDeleteneed some more lines about this monsoon.. keep it up.
Thank you. Nimma harikeyinda innastu padagalannu hondisuva prayathna maaduve
ReplyDelete